Dara bendre information in kannada
Da ra bendre poems in english...
ದ.ರಾ.ಬೇಂದ್ರೆ
| ದತ್ತಾತ್ರೇಯ ರಾಮಚಂದ್ರ ಬೇಂದ್ರೆ | |
|---|---|
ಶ್ರೀ ಬೇಂದ್ರೆಯವರು | |
| ಜನನ | ೧೮೯೬ ಜನವರಿ ೩೧ ಧಾರವಾಡ |
| ಮರಣ | ೧೯೮೧ ಅಕ್ಟೋಬರ ೨೬ ಮುಂಬಯಿ |
| ಕಾವ್ಯನಾಮ | ಅಂಬಿಕಾತನಯದತ್ತ |
| ವೃತ್ತಿ | ವರಕವಿ, ಶಿಕ್ಷಕರು |
| ರಾಷ್ಟ್ರೀಯತೆ | ಭಾರತೀಯ |
| ಕಾಲ | (ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ) |
| ಪ್ರಕಾರ/ಶೈಲಿ | ಕಥೆ, ಕವನ, ವಿಮರ್ಷೆ, ಅನುವಾದ |
| ವಿಷಯ | ಕರ್ನಾಟಕ, ಜನಪದ, ಶ್ರಾವಣ, ಜೀವನ, ಧಾರವಾಡ |
| ಸಾಹಿತ್ಯ ಚಳುವಳಿ | ನವೋದಯ |
ಪ್ರಭಾವಗಳು
| |
ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡದ ಪ್ರಸಿದ್ಧ ಕವಿ ಹಾಗೂ ಕಾದಂಬರಿಕಾರರು.
ಬೇಂದ್ರೆಯವರು ಕರ್ನಾಟಕದಲ್ಲಿ ವರಕವಿಯಂದು ಪ್ರಸಿದ್ಧರಾಗಿದ್ದಾರೆ. ೧೯೭೩ರಲ್ಲಿ, ಬೇಂದ್ರೆಯವರ ಕವನ ಸಂಕಲನವಾದ ನಾಕುತಂತಿಗಾಗಿ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಜ್ಞಾನಪೀಠವನ್ನು ನೀಡಲಾಯಿತು ಹಾಗೂ ಬೇಂದ್ರೆಯವರು ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.[೧][೨]
ಜೀವನ
ಬೇಂದ್ರೆಯವರು ೧೮೯೬ನೆಯ ಇಸವಿ ಜನವರಿ ೩೧ ರಂದು ಜನಿಸಿದರು.
ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ(ಅಂಬವ್ವ).
D r bendre famous poems
ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಬೇಂದ್ರೆ ಮನೆತನದ ಮೂಲ ಹೆಸರು ಠೋಸರ. ವೈದಿಕ ವೃತ್ತಿಯ ಕುಟುಂಬ. ಒಂದು ಕಾಲಕ್ಕೆ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗ ಪ